ಉತ್ತರೋತ್ತರ...
Sunday, 31 December 2023

ಮುಟ್ಟಿನ ಪದಗಳು

›
  ನಾನು ಮುಟ್ಟಾದ ದಿನ; ಅಣ್ಣನ ಕಿಸಕ್ಕನೆ ನಗು 'ಹೆಣ್ಣು ಜನ್ಮಕ್ಕಂಟಿದ ಬವಣೆ' ಅಮ್ಮನ ವಿಷಾದದ ಮಾತು ನನಗೆ ಮಾತ್ರ ಪರೀಕ್ಷೆಯಲಿ ನನ್ನ ಸೋಲಿಸುವ ಹುನ್ನಾರದಲ್ಲಿರು...
Friday, 28 April 2023

ಮೀನ-ಮೇಷ ಎಣಿಸದೆ ಮೀನ್‌ ಮೈಂಡೆಡ್‌ ಆಗಿ!

›
ಎರಡು ವರ್ಷಗಳ ಹಿಂದಿನ ಸುದ್ದಿ ಇದು. ಮಲ್ಪೆ ಕಡಲ ಕಿನಾರೆಯಿಂದ  ಮೀನುಗಾರಿಕೆಗೆ ತೆರಳಿದ್ದ ಬಲರಾಮ್ ಎಂಬ ಹೆಸರಿನ ಬೋಟಿನಲ್ಲಿದ್ದ ಮೀನುಗಾರರ ಬಲೆಗೆ ಹದಿನೆಂಟು ಕಿ.ಗ್ರಾಮ್ ...
Friday, 4 November 2022

ಕಲಿಕೆಯೆಂಬುದು ಹಬ್ಬ!

›
ಮಗುವು ತನ್ನ ಬಾಲ್ಯವನ್ನು ಸಂಭ್ರಮಿಸಬೇಕೆಂದರೆ ಕಲಿಕೆಯು ಹಬ್ಬವಾಗಬೇಕು; ಅಪರಿಮಿತ ಸ್ವಾತಂತ್ರ್ಯ ಮತ್ತು ಸಂತೋಷ ಮಾತ್ರ ಮಗುವಿಗೆ ಹಬ್ಬದ ಸಡಗರವನ್ನುಂಟುಮಾಡಬಲ್ಲದು. ತ...
Monday, 10 October 2022

ಸೂಕ್ಷ್ಮ ಜೀವಿಯೊಂದು ಸಾಕ್ಷ್ಯ ನುಡಿಯಲು ಬಂದಾಗ..

›
  ಪರೇಶ ಮೆಸ್ತಾ ಎಂಬ ಬಾಳಿ ಬದುಕಬೇಕಿದ್ದ ಯುವಕ ಸಾವಿಗೀಡಾಗಿದ ಘಟನೆ ನಡೆದು ಐದು ವರ್ಷಗಳೇ ಕಳೆದಿವೆ. ಮನೆಯ ಮಗನ ಸಾವನ್ನು ಸ್ವೀಕರಿಸುವುದು ಯಾವ ತಂದೆ-ತಾಯಿಗೂ ಸುಲಭವಲ್ಲ....
10 comments:
Thursday, 18 August 2022

ಅಮೃತದ ಹೂಜಿಯಲ್ಲಿ‌ ವಿಷ

›
  ಅಮೃತ ಉತ್ಸವ ಆಚರಿಸುವಾಗಲೇ ಕುಡಿಯುವ ನೀರಿನ ಮಡಕೆ ಮುಟ್ಟಿದ್ದಕ್ಕಾಗಿ ಶಿಕ್ಷಕನೊಬ್ಬ ಮಗುವನ್ನು ಕೊಂದ ಘಟನೆ ನಡೆದುಹೋಗಿದೆ. ರಾಜಸ್ತಾನದ ಜಲೋರ್‌ ಎಂಬಲ್ಲಿನ ಸರಸ್ವತಿ ವಿ...
Monday, 8 August 2022

ಬರಿಯ ಬಣ್ಣದ ಬಟ್ಟೆಯಲ್ಲ ನಮ್ಮ ಬಾವುಟ!

›
ಒಂದು ಭೌಗೋಳಿಕ ವ್ಯಾಪ್ತಿಯು ಒಂದು ಆಡಳಿತಕ್ಕೊಳಪಟ್ಟ ಮಾತ್ರಕ್ಕೆ ಅದೊಂದು ದೇಶವಾಗಲಾರದು.” ದೇಶವೆಂದರೆ ಮಣ್ಣಲ್ಲ, ದೇಶವೆಂದರೆ ಮನುಷ್ಯರು” ಎನ್ನುತ್ತಾರೆ ತೆಲುಗಿನ ಕವಿ ವೆ...
‹
›
Home
View web version

ನನ್ನ ಕುರಿತು..

Uday Gaonkar
View my complete profile
Powered by Blogger.